-
Mashup Score: 6ಹೃದಯ ತಜ್ಞರು ಮನೆ ಬಾಗಿಲಿಗೆ ; ದೇಶದಲ್ಲೇ ಮೊದಲ ಬಾರಿಗೆ ಹೊಸ ಪ್ರಯತ್ನ, ದಕ್ಷಿಣ ಕನ್ನಡದ ಹಳ್ಳಿಗಳಲ್ಲಿ ಉಚಿತ ಹೃದಯ ತಪಾಸಣೆ - 12 month(s) ago
ಹೃದಯ ಸಂಬಂಧಿತ ಕಾಯಿಲೆಗಳ ತಪಾಸಣೆ ನಡೆಸುವುದಕ್ಕಾಗಿ ಹೃದಯ ತಜ್ಞರೇ ಹಳ್ಳಿ ಹಳ್ಳಿಗೆ ತೆರಳಿ, ಜನರನ್ನು ಉಚಿತವಾಗಿ ಪರೀಕ್ಷೆ ನಡೆಸುವ ಹೃದಯ ವೈಶಾಲ್ಯ ಯೋಜನೆಯನ್ನು ಇಡೀ ದೇಶದಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ.
Source: Headline KaranatakaCategories: Cardiologists, Latest HeadlinesTweet
-
Mashup Score: 4ಹೃದ್ರೋಗ ಜಾಗೃತಿ ; ಮಂಗಳೂರಿನ ತಜ್ಞರಿಂದ ಹಳ್ಳಿ ಹಳ್ಳಿಗೆ ಇಸಿಜಿ ಕೊಡುಗೆ, ಪ್ರತೀ ಗ್ರಾಪಂನಲ್ಲಿ ಯಂತ್ರ ಸ್ಥಾಪನೆ, ಉಚಿತ ಸಲಹೆಗೆ ವೈದ್ಯರ ತಂಡ - 3 year(s) ago
ಮಂಗಳೂರಿನ ಹೃದ್ರೋಗ ತಜ್ಞ ಪದ್ಮನಾಭ ಕಾಮತ್ ತಮ್ಮ ಕ್ಯಾಡ್ಸ್ ತಂಡದ ಮೂಲಕ ಹಳ್ಳಿಗಳಲ್ಲಿ ಹೃದ್ರೋಗದ ಬಗ್ಗೆ ಜಾಗೃತಿ ಮೂಡಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪ್ರತೀ ಗ್ರಾಮ ಪಂಚಾಯ್ತಿಗೂ ಉಚಿತವಾಗಿ ಇಸಿಜಿ ಯಂತ್ರ ಕೊಟ್ಟು ಹೃದ್ರೋಗದ ಬಗ್ಗೆ ಎಚ್ಚರ ಮೂಡಿಸುವ ಯತ್ನ ಆರಂಭಿಸಿದ್ದಾರೆ.
Source: Headline KaranatakaCategories: Cardiologists, Latest HeadlinesTweet
https://t.co/pTss7MKViP This approach may sound very unconventional. But what I saw yesterday was so heartwarming. People from wide and far beelined to see the cardiologist. A specialist in the CHC setting was hitherto unknown. #HeartAttack #DigitalIndia #CardiacArrest